ಕ. ಜಾನಪದ ಪರಿಷತ್ ಅಕಾಡೆಮಿಯ ಸಮಿತಿಯ ನೂತನ ಜಿಲ್ಲಾ ಕಾರ್ಯದರ್ಶಿ ಶಾಂತಲಿಂಗ ಪಾಟೀಲ್ ಕೊಳಕುರ  ಇವರಿಗೆ ಸನ್ಮಾನ

0
114

ಕಲಬುರಗಿ:  ಜನಪದ ಸಾಹಿತ್ಯ ಗೆಳೆಯರ ಬಳಗದಿಂದ ಸಂಜೆ 6 ಗಂಟೆಗೆ ಕೋಮಲ್  ಹೊಟೆಲಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಅಕಾಡೆಮಿಯ  ಸಮಿತಿಯ ನೂತನ ಜಿಲ್ಲಾ ಕಾರ್ಯದರ್ಶಿ ಶಾಂತಲಿಂಗ ಪಾಟೀಲ್ ಕೊಳಕುರ  ಇವರಿಗೆ  ಉದ್ಯೋನ್ಮುಖ ಬಳಗದ ಅಧ್ಯಕ್ಷರಾದ ವಿನೋದ್ ಕುಮಾರ್  ಜನವರ್ ಮಾತನಾಡಿ ಜನಪದ ಎಲ್ಲಾ ಸಾಹಿತ್ಯಕ್ಕೆ ತಾಯಿ ಇದ್ದಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಂತಲಿಂಗಪ್ಪ ಪಾಟೀಲ್ ಕೊಳ್ಕೂರ್ ಇವರನ್ನು ಶುಭಕೋರಿ ಸನ್ಮಾನಿಸಲಾಯಿತು ಈ ಸಮಯದಲ್ಲಿ ಸಚಿನ್ ರಾಜಾಪುರ CSC   ಜಿಲ್ಲಾ ಅಧ್ಯಕ್ಷರು. ಸತ್ಯನಾರಾಯಣ ಜೋಶಿ ನ್ಯಾಯವಾದಿಗಳು ವಿಠ್ಠಲ್ ಬಡಿಗೇರ್, ಸುನಿಲ್ ನಾಟಿಕರ್, ಉದಯ್ ಕುಮಾರ,  ರಮೇಶ್ ಗೌಡ ಮತ್ತು ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here