ನಿಧನ ವಾರ್ತೆ

0
95

ಕಲಬುರಗಿ: ಬಿ ಎಸ್ ಬಿರಾದಾರ ( ಕಡಗಂಚಿ ಸರ್) ನಿವೃತ್ತ ಶಿಕ್ಷಕರು ಹಾಗೂ ಸಿದ್ಧಾರೂಢ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕರು ಕರುಣೇಶ್ವರ ನಗರ  ಇಂದು ಬೆಳಿಗ್ಗೆ 5:15 ಕ್ಕೆ ಲಿಂಗೈಕ್ಯರಾಗಿದ್ದಾರೆಂದು ತಿಳಿಸಲು ವಿಷಾಧಿಸುತ್ತೇವೆ.

ಸದರಿಯವರ  ಪಾರ್ಥೀವ ಶರೀರವನ್ನು ಪೂರ್ವಾಹ್ನ 9:30 ಗಂಟೆಯವರೆಗೆ ಕರುಣೇಶ್ವರ ನಗರದ ಸ್ವಗೃಹದಲ್ಲಿ ಸಾರ್ವಜನಿಕರು ಹಾಗೂ ಬಂಧುಬಳಗದ ದರ್ಶನಕ್ಕೆ ಇಡಲಾಗುವುದು.ಅಂತ್ಯಕ್ರಿಯೆಯನ್ನು ಅವರ ಸ್ವಂತ ಊರಾದ ಇಂಡಿ ತಾಲೂಕಿನ ಝಳಕಿ ಗ್ರಾಮದ ಸ್ವಂತ ಹೊಲದಲ್ಲಿ ಮಧ್ಯಾಹ್ನ 3:00ಗಂಟೆಗೆ ನೆರವೇರಿಸಲಾಗುವುದೆಂದು ಬಂಧುವರ್ಗದವರು ಹಾಗೂ ಕರುಣೇಶ್ವರ ನಗರ ಬಡಾವಣೆಯ ನಿವಾಸಿಗಳು ತಿಳಿಸಿರುತ್ತಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here