ಶ್ರೀವರವಿ ಮೌನೇಶ್ವರ ದೇವರಿಗೆ ಮನೋಹರ್ ಪೆಟ್ಟೇದಾರ ಹರವಾಳ ದೀರ್ಘದಂಡ ನಮಸ್ಕಾರ

0
9

ಕಲಬುರಗಿ: ಅಲ್ಲಮಪ್ರಭು ಪಾಟೀಲ್ ನೆಲೋಗಿ ರವರು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಪ್ರಯುಕ್ತ ಕಾಂಗ್ರೆಸ್ ಮುಖಂಡ ಮನೋಹರ್ ಪೆÇೀದ್ದಾರ ಹರವಾಳ ಇವರು ಶ್ರೀವರವಿ ಮೌನೇಶ್ವರ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕುವ ಮುಖಾಂತರ ಹರಕೆ ತಿರಿಸಿಕೋಂಡರು.

ಈ ಸಂರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಡಿ ಅಂಗಡಿ,  ರಾಜಶೇಖರ ಹವಾಲ್ದಾರ್,  ಭಗವಂತಪ್ಪ ಸುತಾರ, ಗಂಗಾಧರ ಸುತಾರ, ಶಾಮ ಪೆÇೀದ್ದಾರ, ಮಹಾರುದ್ರಪ್ಪ ಸುತಾರ. ಸಿದ್ದು ಯಲಗೋದ, ಅಶೋಕ ಸೋನಾರ, ಮನೋಹರ ಪೆÇೀದ್ದಾರ  ಅಭಿಮಾನಿಗಳಾದ ಶಿವಾಜಿ ಪಾಟೀಲ್, ಮಲ್ಲಿಕಾರ್ಜುನ ಕಣ್ಣಿ, ಶಿವಾನಂದ ಸುತಾರ,  ಮೊನೇಶ್ ನಿಂಬಾಳ, ನೀಲಕಂಠ ಪೆÇೀದ್ದಾರ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here