ಸೇಡಂ: 18 ರಿಂದ 30 ರವರೆಗೆ ಯೋಗ ಶಿಬಿರ

0
71

ಸೇಡಂ: ಸೆಪ್ಟೆಂಬರ್ 18 ರಿಂದ 30 ರವರೆಗೆ ಸೇಡಂನಲ್ಲಿ ಜನರ ಬದುಕು ಬದಲಾಯಿಸುವ ಸಹಜ ಸ್ಥಿತಿ ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಉದ್ಯಮಿ, ಆಧ್ಯಾತ್ಮಿಕ ಚಿಂತಕ ಮನೋಹರ ದೊಂತಾ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ಹತ್ತಿರವಿರುವ ಸರಕಾರಿ ನೌಕರರ ಭವನದಲ್ಲಿ ಸೆಪ್ಟೆಂಬರ್ 18 ರಿಂದ 30 ರವರೆಗೆ ಜೀವನದ ಸರ್ವತೋಮುಖ ಅಭಿವೃದ್ಧಿಗೆ ಸಹಜ ಯೋಗ ಸ್ಥಿತಿ ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ಸಾರ್ವಜನಿಕ ಜೀವನ ಈಗ ಕೇವಲ ಪ್ರದರ್ಶನವಾಗುತ್ತಿದೆ ನಮ್ಮ ಜೀವನವನ್ನು ದರ್ಶನ ಮಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿಯಾದಂತಹ ಶಿಬಿರವಾಗಿದೆ. ಪೂಜ್ಯ ಶ್ರೀ ವಿರೂಪಾಕ್ಷ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮತ್ತು ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಆಧ್ಯಾತ್ಮ ಜೀವಿ ಮನೋಹರ ದೊಂತಾ ಕೊರಿದ್ದಾರೆ.ಆಧ್ಯಾತ್ಮಿಕ ಹಸಿವುಳ್ಳ ಕಡುಬಡವರಿಗೆ ದಾನಿಗಳ ಸಹಾಯದಿಂದ ಉಚಿತ ಪ್ರವೇಶ ಕಲ್ಪಿಸಿಕೊಡಲಾಗುವುದೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here