ಮೈಸೂರು ದಸರಾ ಸಾಂಸ್ಕೃತಿಕ ವಚನ ಸಂಗೀತ ಕಾರ್ಯಕ್ರಮಕ್ಕೆ ವಿಶ್ವನಾಥ ರಾಜನಾಳ ಆಯ್ಕೆ

0
14

ಕಲಬುರಗಿ: 2023 ನೇ ಸಾಲಿನಲ್ಲಿ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಚನ ಸಂಗೀತ ಕಾರ್ಯಕ್ರಮ ನೀಡಲು ಆಕಾಶವಾಣಿ ಹಾಗೂ ದೂರದರ್ಶನ ಸುಗಮ ಸಂಗೀತ ಗ್ರೇಡ ಕಲಾವಿದೆ ಪವಿತ್ರಾ ವಿಶ್ವನಾಥ ರಾಜನಾಳ ಅವರು ಆಯ್ಕೆ ಯಾಗಿದ್ದಾರೆ.

ಜಿಲ್ಲೆಯ ಹಿರಿಯ ಕಲಾವಿದರಾದ ಶ್ರೀ ಗುರುಶಾಂತಯ್ಯ ಸ್ಥಾವರಮಠ ಅವರ ಮಗಳು ಇವರಾಗಿದ್ದು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಸೋಮವಾರಂದು ಮೈಸೂರಿನ ಗಾನ ಭಾರತಿ ವೇದಿಕೆಯಲ್ಲಿ ಸಾಯಂಕಾಲ 5-45 ಗಂಟೆಗೆ ವಚನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here