ಮಾಂಗ್ ಗಾರುಡಿ ಸಮಾಜ ವತಿಯಿಂದ ರೇವಣಸಿದ್ದೇಶ್ವರ ಮೂರ್ತಿ ಸ್ಥಾಪನೆ

0
79

ಕಲಬುರಗಿ: ಬಾಬುನಗರ ಬಡಾವಣೆಯಲ್ಲಿ ಮಾಂಗ್ ಗಾರುಡಿ ಸಮಾಜ ವತಿಯಿಂದ ರೇವಣಸಿದ್ದೇಶ್ವರ ಮೂರ್ತಿ ಸ್ಥಾಪನೆ ಹಾಗೂ ಪಲ್ಲಕಿ ಮೆರವಣಿಗೆ ನಡೆಯಿತು. ಪೂಜಾರಿಗಳಾದ ವಿಕ್ರಂ, ಪಾನಾಲಾಲ್, ಶೇಶಿರ, ದಿವಾಕರ್, ಪಾಲಿಕೆ ಸದಸ್ಯ ರಮಾನಂದ ಉಪಾಧ್ಯಾಯ, ಮುಖಂಡರಾದ ಬಿಲಿಮೋರ ಉಪಾಧ್ಯಾಯ, ಸದಾಶಿವು ಉಪಾಧ್ಯಾಯ, ಪೋಪಟಲಾಲ್ ಉಪಾಧ್ಯಾಯ, ಆಕಾಶ ಉಪಾಧ್ಯಾಯ, ಹಣಮಂತ ಉಪಾಧ್ಯಾಯ, ಶಾಹಿರ ಪಾಟೀಲ್, ಜೀತು ಪಾಟೀಲ್, ಸಕ್ಲಾತ್ ಕಾಂಬಳೆ, ಜೇಲರ್ ಕಾಂಬಳೆ, ಕೆರುಲಾಲ್ ಕಾಳೆ, ವಾಮನ್ ಕಾಳೆ, ಶ್ರಾವಣ, ನಾರಾಯಣ, ಯಾಧವ್, ಆಚಾರ್ಯ, ಶುಕಿರ, ಕಾಶಿಮ್, ಅಶೋಕ ಸಾಳೆ, ಶಿವುಕುಮಾರ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here