ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಶಾಸಕ ಡಾ. ಅವಿನಾಶ್ ಜಾಧವ ಅವರಿಂದ ಸಾಂತ್ವನ

0
134

ಚಿಂಚೋಳಿ (ಕಳಾಗಿ): ಸಾಲ ಬಾಧೆಗೆ ಮೃತಪಟ್ಟ ಸಿರಾಜ ಪಟೇಲ ಕುಟುಂಬಕ್ಕೆ ಶಾಸಕ ಅವಿನಾಶ ಜಾಧವ ಅವರು ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕೂಲಿ ಕೆಲಸ ಮಾಡುತಿದ್ದ ಮೃತ ಸಿರಾಜ್ ಪಟೇಲ್ ಸುಮಾರು 2 ಲಕ್ಷ ಸಾಲ ಹೊಂದಿದ್ದ ಎನ್ನಲಾಗಿದೆ, ಸಾಲ ತೀರಿಸಲಾಗದೆ ವಿಶ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ, ಮೃತ ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಇಲ್ಲದರಿವುದನ್ನು ತಿಳಿದು ಶಾಸಕ ಜಾಧವ ಅವರು ಸರಕಾರದ ಮನೆ ಕುಡಿಸುವುದಾಗಿ ಭರವಸೆ ನೀಡಿ ಮಕ್ಕಳ ಶಿಕ್ಷಣ ಸರಕಾರ ಭರಸುವ ಆಶ್ವಾಸನೆ ನೀಡಿ ತಹಶೀಲ್ದಾರ ಅವರಿಗೆ ಕುಟುಂಬಕ್ಕೆ ಪರಿಹಾರ ಒದಗಿಸಲು ಸೂಚಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ ಸಾಗರ, ಸಾಗರ ಮಾಲ್ ಮ್ಯಾನೆಜರ ನಾಗರಾಜ ಹೂಗಾರ ಸೇರಿದಂತೆ ಬಡಾವಣೆ ನಿವಾಸಿಗಳು ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here