ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮುಂಬರುವ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ನಿಮಿತ್ತ ಸಭೆ ಜರುಗಿತು.
ಬೂತ್ ಮಟ್ಟದಲ್ಲಿ ಪದವೀಧರರಿದ್ದಲಿ ಅವರ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವಂತೆ ನಮ್ಮ ಪಕ್ಷದ ಮುಖಂಡರು,ಬೂತ್ ಪ್ರಮುಖರು ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ,ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರ ರಡ್ಡಿ, ಗಿರಿಮಲ್ಲಪ್ಪ ಕಟ್ಟೀಮನಿ, ರಮೇಶ್ ಕಾರಬಾರಿ,ಭೀಮರಾವ ದೊರೆ,ಬಸವರಾಜ ಕಿರಣಗಿ,ರವಿ ನಾಯಕ, ಸತೀಶ್ ಸಾವಳಗಿ, ಆನಂದ ಇಂಗಳಗಿ, ಅಂಬದಾಸ ಜಾಧವ್, ಮಹೇಶ್ ಕುರುಕುಂಟಾ, ಅಯ್ಯಣ್ಣ ದಂಡೋತಿ, ಯಂಕಮ್ಮ ಗೌಡಗಾಂವ,ಅಭಿಷೇಕ್ ರಾಠೊಡ, ಭಾಗಣ್ಣ ದೊರೆ ಸೇರಿದಂತೆ ಇತರರು ಇದ್ದರು.