ಕಲಬುರಗಿ: ನಗರದ ಆದರ್ಶ ಹಾಸ್ಪಿಟಲ್ನಲ್ಲಿ ವಿಶ್ವ ಪಾಶ್ರ್ವವಾಯು ದಿನದ ನಿಮಿತ್ತ ಡಾ. ಶ್ವೇತಾ ಪಾಟೀಲ್, ಡಾ. ಅಲೋಕ್ ಸಿ ಪಾಟೀಲ್ ಅವರ ನೇತೃತ್ವದಲ್ಲಿ ನರವೈಜ್ಞಾನಿಕ ಪರೀಕ್ಷೆ ಮತ್ತು ಮುಳೆ ಸಾಂದ್ರತೆ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ. ವಿದ್ಯಾ ಸಾಗರ್, ಎಂಆರ್ ಅನಿಲ್ ಕುಮಾರ್ ಇದ್ದರು.