ಕೆಇಎ ಪ್ರಕರಣ ಪ್ರಮುಖ ಆರೋಪಿ ಆರ್.ಟಿ ಪಾಟೀಲ್ ಪೊಲೀಸ್ ಕಷ್ಟಡಿಗೆ

0
118

ಕಲಬುರಗಿ; ಕೆಇಎ ಪರೀಕ್ಷೆಯಲ್ಲೂ ಅಕ್ರಮ ನಡೆಸಿ ತಲೆಮರಿಸಿಕೊಂಡಿರುವ ಪ್ರಮುಖ ಆರ್.ಡಿ ಪಾಟೀಲ್ ಗೆ ವಿಶೇಷ ತಂಡದ ಪೊಲೀಸರು ಶುಕ್ರವಾರ ಮಹಾರಾಷ್ಟ್ರದ ಸೋಲಾಪುರ ಗಡಿಭಾಗದಲ್ಲಿ ಪತೆಹಚ್ಚಿ ಬಂಧಿಸಿ ರಾತ್ರಿ 8 ಗಂಟೆ ಸುಮಾರಿಗೆ ನಗರದ ಅಶೋಕ ನಗರ ಪೊಲೀಸ್ ಠಾಣೆಗೆ ಕರೆತರಲಾಯಿತು.

ಕೆಇಎ ಪರೀಕ್ಷೆಯಲ್ಲಿ ಆಕ್ರಮ ನಡೆಸಿ ತಲೆಮರಿಸಿಕೊಂಡಿರುವ ಆರ್.ಡಿ ಪಾಟೀಲ್ ಮಂಗಳವಾರ ನಗರ ವರದಾ ಲೇಔಟ್ ಅಪಾರ್ಟಮೆಂಟ್ ಒಂದರ ಕಂಪೌಂಡ ಹಾರಿ ಪರಾರಿಯಾಗಿ ಮಹಾರಾಷ್ಟ್ರಕ್ಕೆ ಓಡಿ ಹೋಗಿದ.

Contact Your\'s Advertisement; 9902492681

ಪೊಲೀಸ್ ಇಲಾಖೆ ವಿಶೇಷ ತಂಡ ಶುಕ್ರವಾರ ಪತ್ತೆ ಹಚ್ಚಿ ಪೊಲೀಸ್ ವಾಹನದಲ್ಲಿ ರಾತ್ರಿ ಅಶೋಕ ನಗರ ಪೊಲೀಸ್ ಠಾಣೆಯ ಕಷ್ಟಡಿಗೆ ತರಲಾಯಿತು.

ಆರೋಗ್ಯ ತಪಾಸಣೆ ಸೇರಿದಂತೆ ಮುಂದಿನ ನ್ಯಾಲಯದ ಪ್ರಕ್ರಿಯೆ ಒಳಪಡಿಸಲಾಗುವುದೆಂದು ತಿಳಿದುಬಂದಿದೆ.

ಆರ್.ಡಿ ಪಾಟೀಲ್ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಆಕ್ರಮ ನಡೆಸಿರುವ ಆರೋಪಗಳು ಎದುರಿಸುತ್ತಿದ್ದು, ಜಾಮೀನು ಮೇಲೆ ಹೊರಗಡೆಯಿಂದ ಕೆಇಎ ಪರೀಕ್ಷೆಯಲ್ಲಿ ಆಕ್ರಮ ನಡೆಸಿರುವ ಆರೋಪ ಇತನ ಮೇಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here