ಪ್ರಭಾಕರ್ ಕೊಂಬಿನಗೆ ಕೆಲಸದಿಂದ ವಜಾ ಗೊಳಿಸಿದೆ; ಡಾ. ಶರಣು ಹೊನ್ನಗೆಜ್ಜೆ

0
126

ಕಲಬುರಗಿ: ನಗರದ ಪ್ರತಿಷ್ಠಿತ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದಲ್ಲಿ (ಅನನ್ಯ ಕೋಚಿಂಗ್ ಸೆಂಟರ್ ) ಈ ಮೊದಲು ನಿರ್ದೇಶಕರಾಗಿದ್ದ ಪ್ರಭಾಕರ್ ಕೊಂಬಿನ ಅವರು ಕರ್ತವ್ಯ ಲೋಪದಿಂದಾಗಿ ಕೆಲಸದಿಂದ ವಜಾ ಗೊಳಿಸಲಾಗಿದೆ ಎಂದು ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣು ಹೊನ್ನಗೆಜ್ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನನ್ಯ ಸಂಸ್ಥೆಯಲ್ಲಿ ಈ ಮೊದಲು ನಿರ್ದೇಶಕರಾಗಿ (ಪ್ರಭಾಕರ್ ಕೊಂಬೆನ್) ಅವರು ಕೆಲಸ ಮಾಡಿದವರು ಸಾರ್ವಜನಿಕರಿಗೆ ಅನನ್ಯ ಕಾಲೇಜಿನ ನಿರ್ದೇಶಕನಾಗಿದ್ದೇನೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದುರಿ, ಪೆÇೀಷಕರು, ಪಾಲಕರು, ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳಿಂದ ಎಚ್ಚರವಾಗಿರಲು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here