ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ದೈಹಿಕ ಹಾಗೂ ಬೌದ್ಧಿಕ ಶಕ್ತಿ ವ್ರದ್ದಿಸಿಕೊಳ್ಳಬೇಕು: ಡಾ.ಎಸ್.ಎ.ಪಾಟೀಲ

0
75

ಕಲಬುರಗಿ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ತಮ್ಮ ದೈಹಿಕ ಹಾಗೂ ಬೌದ್ಧಿಕ ಶಕ್ತಿಯನ್ನು ವ್ರದ್ದಿಸಿಕೊಳ್ಳಬೇಕು ಹಾಗೂ ಸದ್ರಢ ಯುವಕಾರಾಗಿ ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪ್ರಾಚಾರ್ಯರಾದ ಡಾ.ಎಸ್.ಎ.ಪಾಟೀಲರು ಕರೆ ನೀಡಿದರು.

ಎಂ.ಎಸ್.ಐ.ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರಿಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮ ದಲ್ಲಿ. ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಶಂಕರಪ್ಪ, ಡಾ.ಮಹೇಶ ಗಂವ್ಹಾರ, ಡಾ.ಪ್ರೆಮಚಂದ ಚವ್ಹಾಣ,ಡಾ.ಪ್ರಾಣೆಶ.ಎಸ್.ಡಾ.ಶಾಂತಾ.ಮಠ.ಪ್ರೊ ಶಾಂತಾ. ಬಿ.ಡಾ.ರಾಜಶೇಖರ ಬಿರನಳ್ಳಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here