ಜೇವರ್ಗಿಯಲ್ಲಿ ಮನೆಯಂಗಳದಲ್ಲಿ ವಚನ ಜ್ಶೋತಿ ಕಾರ್ಯಕ್ರಮ

0
87

ಜೇವರ್ಗಿ: ಜಗಜ್ಶೋತಿ ಬಸವೇಶ್ವರರ ವಚನವನ್ನು ಪ್ರತಿಯೊಂದು ಮನೆ ಮನೆಗೂ ಮುಟ್ಟಿಸುವ ಕಾರ್ಯಕ್ರಮ ಪಟ್ಟಣದ ನೀಲಮ್ಮನ ಬಳಗದ ವತಿಯಿಂದ ಮನೆ ಅಂಗಳದಲ್ಲಿ ವಚನ ಜ್ಯೋತಿ ಕಾರ್ಯಕ್ರಮವು ಶರಣೆ ರಾಜೇಶ್ವರಿ ವಿಜಯಕುಮಾರ ಪಾಟೀಲ ಸೇಡಂ ಅವರ ಮನೆಯಲ್ಲಿ ಜರುಗಿತು.

ಬಸವಣ್ಣನವರ ವಚನದ ಸಾಲುಗಳನ್ನು ಪ್ರತಿಯೊಂದು ಮನೆಗೆ ಮುಟ್ಟಿಸುವ ಮತ್ತು ದಿನಂಪ್ರತಿ ಮನನ ಮಾಡಿಸುವ ಕೆಲಸವನ್ನು ಈ ಬಳಗ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ನೀಲಮ್ಮನ ಬಳಗದ ಸದಸ್ಯರುಗಳಾದ ಶರಣೆ ಗೀತಾ ರಾಜಳ್ಳಿ , ನಾಗಮ್ಮ ಬಿಳ್ವಾರ, ಮಹಾನಂದಾ ಹುಗ್ಗಿ, ಕಾವೇರಿ ಕಟ್ಟಿಸಂಗಾವಿ, ಸುವರ್ಣ ಕನ್ಯಾಕೋಳುರ, ಮಹಾನಂದ ಹೀರೆಗೌಡ, ಕವಿತಾ, ಸುನಂದಾ ಕಲ್ಲಾ ಇನ್ನೂ ಹಲವಾರು ಸದಸ್ಯರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here