ಕಲಬುರಗಿ ಗ್ರಾಮೀಣ ಉಪಹಾರ ಸುಸಲಾ ಸವಿದು ಗಮನ ಸೆಳೆದ ಅರ್. ಆಶೋಕ

0
19

ಕಲಬುರಗಿ: ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಬರ ಅಧ್ಯಯನ ನಡೆಸುವ ಸಂದರ್ಭದಲ್ಲಿ ಮಂಗಳವಾರ ಮಧ್ಯಾಹ್ನ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಗ್ರಾಮೀಣ ಪ್ರದೇಶದ ಪ್ರಮುಖ ಉಪಹಾರವಾಗಿದ್ದ ವಗ್ಗರಣೆ (ಸುಸಲಾ ) ಸವಿದು ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ್ ಮತ್ತಿಮಡು,ಬಸವಕಲ್ಯಾಣ ಶಾಸಕ ಶರಣು ಸಲಗರ,ಮಾಜಿ ಶಾಸಕ ಸುಭಾಷ್.ಆರ್ ಗುತ್ತೇದಾರ,ದತ್ತಾತ್ರೇಯ ಪಾಟೀಲ್ ರೆವೂರ,ಅಮರನಾಥ್ ಪಾಟೀಲ್, ಮುಖಂಡರಾದ ಹರ್ಷಾನಂದ ಗುತ್ತೇದಾರ,ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ರದ್ದೇವಾಡಗಿ,ಮಲ್ಲಿಕಾರ್ಜುನ ತಡಕಲೆ,ಸೇರಿದಂತೆ ತಹಶಿಲ್ದಾರ ಯಲ್ಲಪ್ಪ ಸುಬೇದಾರ,ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು,ರೈತರು,ಮುಖಂಡರು,ರೈತರು ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here