ಸಮಿ ಫೈನಲ್ ಕ್ರಿಕೆಟ್ ಗೆ ಪೊಲೀಸ್ ಕಮೀಷನರ್ ಆರ್. ಚೈತನ ಚಾಲನೆ

0
16

ಕಲಬುರಗಿ; ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂ ಚಾಯಿತಿರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 45ನೇ ಜನ್ಮ ದಿನದ ನಿಮಿತ್ಯ ಸಮಿ ಫೈನಲ್ ಕ್ರಿಕೆಟ್ ಪಂದ್ಯಾವಳಿಯನ್ನು ಪೊಲೀಸ್ ಕಮೀಷನರ್ ಆರ್. ಚೈತನ ಅವರು ಬ್ಯಾಟಿಂಗ್ ಆಡುವ ಮೂಲಕ ಉದ್ಘಾಟಿಸಿದರು.

ಮುಖಂಡರಾದ ಪ್ರವೀಣ ಪಾಟೀಲ ಹರವಾಳ, ಡಾ.ಕೀರಣ ದೇಶಮುಖ, ಮಜರ ಆಲಂಖಾನ್, ಜೈಭೀಮ್ ದರ್ಗಿ, ಫಾರುಖ ಮನಿಯಾರ, ಸಿದ್ದಾರ್ಥ ಕೋರವಾರ, ರಾಜೀವ ಜಾನೆ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಪರಶುರಾಮ ನಾಟೀಕಾರ ಸೇರಿದಂತೆ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here