ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಣೆ

0
15

ಕಲಬುರಗಿ: ನಗರದ ಎಸ್.ಟಿ.ಬಿ.ಟಿ ಹತ್ತಿರ ಸರಕಾರಿ ಶಾಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಜನ್ಮದಿನ ನಿಮಿತ್ತ ಅವರ ಅಭಿಮಾನಿಬಳಗದಿಂದ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ನುಗಳು ವಿತರಿಸಲಾಯಿತು.

ಮುಖಂಡರಾದ ಶರಣು ಕಡಗಂಚಿ, ರಾಜು ಇನಾಮದಾರ, ಸಿದ್ದಾರ್ಥ ಕೋರವಾರ, ರಾಜ ತಿಲಕ, ವಿಜಯಕುಮಾರ ಬೇಳಮಗಿ, ಅರುಣ ಮಣ್ಣೂರ, ತಿಮ್ಮೇಶ ಬಾಡಿಯಲ್, ಹರೀಶ ಖಾನಾಪುರ, ಸಂದೀಪ ದೋಡ್ಡಮನಿ, ಇಬ್ರಾಹಿಂ ಸರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here