ಪ್ರಿಯಾಂಕ್ ಖರ್ಗೆ ಜನ್ಮದಿನ ಪ್ರಯುಕ್ತ ಭಾವದರ್ಪಣ ಪುಸ್ತಕ ಬಿಡುಗಡೆ

0
36

ಕಲಬುರಗಿ: ನಗರದ ಅಂಜುಮನ್-ಎ-ತರಬ್ಬಿ ಸಭಾಂಗಣದಲ್ಲಿ ಮೈತ್ರಿ ಫೌಂಡೇಶನ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ಪ್ರಯುಕ್ತ ಭಾವದರ್ಪಣ ಪುಸ್ತಕವನ್ನು ಶಾಸಕ ಎಂ. ವೈ.ಪಾಟೀಲ್ ಅವರು ಬಿಡುಗಡೆ ಗೋಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಪೆÇ್ರ.ಆರ್.ಕೆ.ಹುಡುಗಿ ಮೈತ್ರಿ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ರೇಣುಕಾ ಸಿಂಗೆ, ರಾಜಗೋಪಾಲ ರೆಡ್ಡಿ, ಚಂದ್ರಿಕಾ ಪರಮೇಶ್ವರ, ಸೋಮಶೇಖರ ಹಿರೇಮಠ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here