ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ; ಶಾಸಕ ಬಿ.ಆರ್. ಪಾಟೀಲ್

0
15

ಆಳಂದ: ಕುಡಿಯುವ ನೀರಿನ ಸಮಸ್ಯೆ ಕುರಿತು ಪಂಚಾಯಿತಿ ವತಿಯಿಂದ ಸಾರ್ವಜನಿಕ ಜತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಎಂದು ಶಾಸಕ ಬಿ.ಆರ್.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಂಜೆ 4 ಘಂಟೆಗೆ ನಡೆದ ಬರ ನಿರ್ವಹಣೆಗೆ ಕೈಗೊಳ್ಳುವ ಕುಡಿವ ನೀರಿನ ಕಾಮಗಾರಿ ಬರ ನಿರ್ವಹಣೆ ಕುರಿತು ತಾಲ್ಲೂಕು ಮಟ್ಟದ ಕಾರ್ಯಪಡೆಯ 2ನೇ ಸಭೆ (ಟಾಸ್ಕ್ ಫೋರ್ಟ ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಗ್ರಾಮದ ವಾಸ್ತವಿಕ ಪರಿಸ್ಥಿತಿ ಅವಲೋಕಿಸಿ ಎಂದರು.

Contact Your\'s Advertisement; 9902492681

ತಾಲ್ಲೂಕಿನ ಸಕ್ಕರಗಾ,ತಡಕಲ್ ,ಕಣಮುಸ್ , ಕವಲಗಾ ಮಾದನ ಹಿಪ್ಪರಗಿ ಗ್ರಾಮದ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು.

ತಹಶಿಲ್ದಾರ ಯಲ್ಲಪ್ಪ ಸುಬೇದಾರ,ಇಒ ಮಾನಪ್ಪ ಕಟ್ಟಿಮನಿ ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಿದರು.ಗ್ರೇಡ್ 2 ತಹಶಿಲ್ದಾರ ಭೀಮಣ್ಣ ಕುದರಿ , ಸಂಗಮೇಶ ಬೀರಾದಾರ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು,ಪಿಡಿಓಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here