ಸಿಮೆಂಟ್ ಕಾರ್ಖಾನೆಯಿಂದ ರೈತರ ಹೊಲಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಾಣ; ರೈತರಿಂದ ಆಕ್ರೋಶ

0
116
  • ವರದಿ, ಸುನೀಲ್ ರಾಣಿವಾಲ್

ಸೇಡಂ; ರಾಜಶ್ರೀ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ರೈತರ ಹೊಲಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಾಣದಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.

ಮಳಖೇಡ ಗ್ರಾಮದ ಹಂಗನಳ್ಳಿ, ಊಡಗ್ಗಿ, ನ್ರಪತುಂಗ ನಗರ, ಬೀಮನಗರ ರೈತರ ಹಣದಿ ರಸ್ತೆ ( ಬಂಡಿ ರಸ್ತೆ) ಹೋಲಗಳು ರಾಜಶ್ರೀ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಅವರು ಖರೀದಿ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಿದರಿಂದ ರೈತರಿಗೆ ದಿನನಿತ್ಯ ಸುತ್ತಾಕಿ ಸುಮಾರು 5ಕಿ.ಮಿ ನಡೆದುಕೊಂಡು ಹೋಗಲು ತೊಂದರೆ ಆಗುತ್ತಿದೆ ಎಂದು ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ರೈತ ರಮೇಶ್ ಹಡಪದ ಅವರು ಆರೋಪಿಸಿದ್ದರು.

Contact Your\'s Advertisement; 9902492681

ನಾಲ್ಕನೇ ಘಟಕ ಸ್ಥಾಪನೆಗೆ ಹಂಗನಳ್ಳಿ, ಉಡಗಿ, ನ್ರಪತುಂಗ, ನಗರ ಬೀಮನಗರ ಹೋಲಗಳು ಖರೀದಿಸ ರಾಜಶ್ರೀ ಸಿಮೆಂಟ್ ಕಾರ್ಖಾನೆ ಅವರು. ಈಗ ರೈತರು ತಮ್ಮ ಹೊಲಗಳಿಗೆ ಹೋಗಲು ಎರಡು ಹಳ್ಳಿಗಳು ದಾಟಿ ಹೋಗುವಂತ ಪರಿಸ್ಥಿತಿ ಎದುರಾಗಿದ್ದು . ಒಂದಕಡೆ ಆದರೆ. ಮಾತೊಂದು ಕಡೇ ಮಳೆ ಬಂದ್ರೆ ಸಾಕು ಮಳೆ ನೀರಿನಿಂದ ಎರಡು ಹಳ್ಳಿಗಳು ನೀರಿನಲ್ಲಿ ತೆಲುತವೆ. ಹಾಗಾಗಿ ಬಿತ್ತಣಿಕೆ ಮಾಡಿದೆ ರೈತರು ಕಂಗಾಲಾಗಿದ್ದಾರೆ ಎಂದು ಇಲಿ ಕಳವಳ ವ್ಯಕ್ತಪಡಿಸಿದರು.

2011 ರಿಂದ 12 ವರ್ಷಗಳಿಂದ ರೈತರು ತಮ್ಮ ಹೊಲಗಳಲ್ಲಿ ಬೆಳೆಯನ್ನು ಬೆಳೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಶ್ರೀ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ, ಸಹಾಯಕ ಆಯುಕ್ತರು ಉಪ ವಿಭಾಗಾಧಿಕಾರಿ ಸೇಡಂ. ಜಿಲ್ಲಾಧಿಕಾರಿಗಳು ಕಲಬುರ್ಗಿ ಹಾಗೂ ರೈತರ ನಡುವೆ ಸಭೆಯಲ್ಲಿ ಚರ್ಚಿಸಿ ರೈತರಿಗೆ ಹೊಲಕ್ಕೆ ಹೋಗಲು ರಸ್ತೆ ನಿರ್ಮಾಣ ಮತ್ತು ಎರಡು ಹಳ್ಳಿಗಳು ದಾಟಿ ಹೋಗಲು ಎರಡು ಬ್ರಿಡ್ಜ್ ನಿರ್ಮಾಣ ಮಾಡಲು ಗಲಬುರ್ಗಿ ಜಿಲ್ಲಾಧಿಕಾರಿ ಆದೇಶ ನೀಡಿದರು. ಕೂಡ ರಾಜಶ್ರೀ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳ ಆದೇಶ ಹಾಗೂ ಕಾನೂನು ಗಾಳಿಗೆ ತೂರಿ ನಿರಂತರವಾಗಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಖಾರವಾಗಿ ಆರೋಪಿಸಿದ್ದಾರೆ.

ಪುನಃ 5ನೇ ಘಟಕ ಪ್ರಾರಂಭಿಸಲು ಡಿಸೆಂಬರ್ 21 ರಂದು ಪರಿಸರ ಸಾರ್ವಜನಿಕ ಸಭೆ ಕರೆಯಲಾಗಿದೆ. 5ನೇ ಘಟಕ ಪ್ರಾರಂಭಕ್ಕೆ ನಮ್ಮ ಆಕ್ಷೇಪಣೆ ಎಂದು ಹೇಳಿದರು.

ಕಾರ್ಖಾನೆ ಆಡಳಿತ ಮಂಡಳಿ ಅವರು ರೈತರಿಗೆ ಸಿಗಬೇಕಾದ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಿಯವರೆಗೆ 5ನೇ ಘಟಕವನ್ನು ಪ್ರಾರಂಭಿಸಲು ಆಕ್ಷೇಪಣೆ ಸಲ್ಲಿಸುತ್ತೇವೆ ಎಂದರೂ.ಕಾರ್ಖಾನೆ ಆಡಳಿತ ಮಂಡಳಿ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಂಡು ರೈತರಿಗೆ ಹಣದಿ ಹೋಗಲು ರಸ್ತೆ ನಿರ್ಮಾಣ ಮಾಡಿ. ಹಾಗೂ ಬೆಳೆ ನಷ್ಟಕ್ಕೆ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜಶ್ರೀ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ರೈತರ ಬಗ್ಗೆ ನಿರ್ಲಕ್ಷ್ಯತೆ ವಹಿಸಿದರೆ ಮುಂದಿನ ದಿನಗಳಲ್ಲಿ ಸಹಾಯಕ ಆಯುಕ್ತರು ಕಛೇರಿ ಮುಂದೆ ಮತು ರಾಜಶ್ರೀ ಸಿಮೆಂಟ್ ಕಾರ್ಖಾನೆ ಮುಂದೆ ರೈತರು ಸೇರಿಕೊಂಡು ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಇಲಿ ಎಚ್ಚರಿಕೆ ನೀಡಿದರು.

ರಾಜಶ್ರೀ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಅವರು 5ನೇ ಘಟನ ಪ್ರಾರಂಭಿಸಲು ಮುಂದಾಗಿದ್ದು ನನ್ನ ವಿರೋಧಿ ಇದೇ. ರೈತರಿಗೆ ಸಿಗಬೇಕಾದ ಸೌಲಭ್ಯಗಳು ನೀಡದೇ ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ. ಇದರ ಮದ್ಯೆ ಪುನಃ 5ನೇ ಘಟಕ ಪ್ರಾರಂಭಿಸಲು ಮುಂದಾಗಿದ್ದಾರೆ. ಅಧಿಕಾರಿಗಳು ರೈತರ ಬೇಡಿಕೆಗಳು ಇಡೆರಿಸಿದ ನಂತರ ಆದೇಶ ನೀಡಬೇಕೆಂದು ಉಮೇಶ್ ಪಾಂಡುಸಿಂಗ್ ಚೌವ್ಹಾಣ್ ಒತ್ತಾಯಿಸಿದರು

ಚಂದ್ರಶೇಖರ್ ಕಟ್ಟಿಮನಿ ಉಡಗಿ. ಉಮೇಶ್ ಪಾಂಡುಸಿಂಗ್ ಚೌವ್ಹಾಣ್, ವಿಜಯಕುಮಾರ್ ಸಾಹು ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here