ಬಾಲಕಿಯರ ರಕ್ಷಣಾ ಸಮಿತಿ ಅರಿವು ಕಾರ್ಯಕ್ರಮ

0
34

ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲೋನಿಯ ಶ್ರೀ ದಾಮೋಧರ ರಘೋಜಿ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಪೋಲೀಸ, ಮಕ್ಕಳ ರಕ್ಷಣಾ ಘಟಕ ಹಾಗೂ ಶ್ರೀ ರಘೋಜಿ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ  ಬಾಲಕಿಯರ ರಕ್ಷಣಾ ಸಮಿತಿ ಅರಿವು ಕಾರ್ಯಕ್ರಮವನ್ನು (ಎಪಿಸಿ) ಸಹಾಯಕ ಪೊಲೀಸ್ ಆಯುಕ್ತ ಎಸ್.ಹೆಚ್.ಸುಬೇದಾರ ಅವರು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಭರತೇಶ ಶೀಲವಂತ, ಭೀಮರಾಯ ಕಣ್ಣೂರ, ಸೋಮಲಿಂಗ ಕಿರದಳ್ಳಿ, ಸಂಸ್ಥೆಯ ಅಧ್ಯಕ್ಷ  ರಾಮಚಂದ್ರ ಡಿ. ರಘೋಜಿ, ಮೀರಾ ಆರ್, ರಘೋಜಿ,  ಗುಂಡಾರೆಡ್ಡಿ,  ಶೈಲಜಾ ಮೂರ್ತಿ, ಶಿವಲೀಲಾ ಗುತ್ತೆದಾರ, ಜಗದೇವಿ ಪಾಟೀಲ,. ಮೋಹನ ರಾಠೋಡ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here