ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳನ್ನು ತಾಲ್ಲೂಕು ಅಧ್ಯಕ್ಷರಾದ ನೀಲಕಂಠ ಪಾಟೀಲ ಅವರ ಆದೇಶದಂತೆ ಪಟ್ಟಣದ ಪಕ್ಷದ ಪ್ರಮುಖರ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ,ಕಾರ್ಯದರ್ಶಿ ಗಳಾಗಿ ಸ್ಯಾಮಸನ ,ದೇವೇಂದ್ರ ಬಡಿಗೇರ,ರಮೇಶ ಜಾಧವ, ಆನಂದ ಇಂಗಳಗಿ, ಖಜಾಂಚಿಯಾಗಿ ಶಿವಶಂಕರ ಕಾಶೆಟ್ಟಿ, ಕಾರ್ಯಕಾರಣಿ ಸದಸ್ಯರಾಗಿ ಬಾಬು ಗುತ್ತೆದಾರ,ರಾಜು ಕೋಲಿ,ಇರ್ಫಾನ್,ಗಣೇಶ ಪವಾರ, ಸತೀಶ ಸಾವಳಗಿ, ಭರತ ರಾಠೋಡ,ಮಹೇಶ ಕುರಕುಂಟ,ದತ್ತಾ ಖೈರೆ,ಮಾಧ್ಯಮ ವಕ್ತಾರ ರಾಗಿ ಅಯ್ಯಣ್ಣ ದಂಡೋತಿ ಅವರನ್ನು ಆಯ್ಕೆಯನ್ನು ಪಕ್ಷದ ಮುಂಖಡರಾದ ರಾಮಚಂದ್ರ ರಡ್ಡಿ ಮತ್ತು ವಿಠಲ ನಾಯಕ ಘೋಷಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ,ಪ್ರಧಾನ ಕಾರ್ಯದರ್ಶಿ ರವಿ ನಾಯಕ, ತಾಲ್ಲೂಕು ಎಸ್ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ,ಮಂಡಲ ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟಿಮನಿ,ಮಹಿಳಾ ಮೂರ್ಚಾದ ಅಧ್ಯಕ್ಷ ಚಂದ್ರಕಲಾ ಬುದಡಕರ್, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಕಾರ್ಯದರ್ಶಿ ಅರ್ಜುನ ದಹಿಹಂಡೆ, ಮುಖಂಡರಾದ ಅರ್ಜುನ ಕಾಳೆಕರ, ಭೀಮರಾವ ದೊರೆ, ಪ್ರಮೋದ್ ಚೊಪಡೆ,ಯಮನಪ್ಪ ನವನಳ್ಳಿ,ಅನ್ನಪೂರ್ಣ ದೊಡ್ಡಮನಿ,ಉಮಾದೇವಿ ಗೌಳಿ,ಕುಮಾರ ಜಾಧವ, ಬಾಬು ಕುಡಿ,ಪ್ರೇಮ ರಾಠೋಡ, ಪಪ್ಪು ಮೋರೆ,ಚಂದ್ರಶೇಖರ ಬೆಣ್ಣೂರಕರ್,ಮಲ್ಲಿಕಾರ್ಜುನ ಸಾತಖೇಡ, ವಿಶ್ವ ತಳವಾರ,ಸಂತೋಷ ಪವಾರ ಸೇರಿದಂತೆ ಪಕ್ಷದ ಅನೇಕ ಮುಖಂಡರು ಇದ್ದರು.