ಕಸಗುಡಿಸುವ ಮೂಲಕ ಉಪನ್ಯಾಸಕರಿಂದ ವಿನೂತನ ಪ್ರತಿಭಟನೆ

0
11

ಕಲಬುರಗಿ: ಕರ್ನಾಟಕ ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ತರಗತಿಗಳನ್ನು ಬಹಿಷ್ಕರಿಸಿ ವೇತನ ರಹಿತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು  ಹಮ್ಮಿಕೊಂಡಿದ್ದು 22ನೇ ದಿನಕ್ಕೆ ಕಾಲಿಟ್ಟಿದೆ ಅತಿಥಿ ಉಪನ್ಯಾಸಕರು ಕಸಗುಡಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ಶಿರೋಳ್ಳಿ, ಶ್ರೀಮತಿ ಡಾ.ನಾಗವೇಣಿ, ಡಾ.ಆಂಜನೇಯ, ಡಾ . ರಮೇಶ್ ಕವಡೆ,ಡಾ.ಪ್ರಣೋತಿ, ಡಾ.ಅಂಜನಾದೇವಿ, ಡಾ . ಶಶಿರೇಖಾ, ಡಾ . ಸುರೇಖಾ, ಡಾ.ಜ್ಯೋತಿ, ಚಿತ್ತಾಪೂರ,ಕಾಳಗಿ ಹಾಗೂ ಸೇಡಂ ಕಾಲೇಜುಗಳ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here