ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನ ನಿಮಿತ್ತ ಅನ್ನ ದಾಸೋಹ

0
22

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ  ಕಾಂಗ್ರೆಸ್ ಮುಖಂಡ ಶರಣ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಮುಖಂಡ ವೆಂಕಟೇಶ ಭಜಂತ್ರಿ ನೇತೃತ್ವದಲ್ಲಿ  ಅನ್ನ ದಾಸೋಹ ಮಾಡಲಾಯಿತು.

ಮಿತಾಲಿ ಶರಣ ಪಾಟೀಲ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಮಹೇಶ ತೇಲೂರಕರ್,  ವಾಣಿಶ್ರೀ ಸಗರಕರ್,  ಸೈರಾ ಭಾನು, ವೆಂಕಟೇಶ ಭಜಂತ್ರಿ, ಮಂಜುನಾಥ ಬಿರಾದಾರ, ಚನ್ನಬಸಪ್ಪ, ರಜಾಕ್ ಚೌದ್ರಿ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here