ನಿರಾಶ್ರಿತರರಿಗೆ ಅನ್ನ ದಾಸೋಹ

0
69

ಕಲಬುರಗಿ, ನಗರದ ಬಿದ್ದಾಪೂರ ಕಾಲನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕಾಂಗ್ರೆಸ್ ಮುಖಂಡ ಶರಣ ಅಲ್ಲಮಪ್ರಭು ಪಾಟೀಲ ಅವರ ಜನ್ಮ ದಿನದ ನಿಮಿತ್ತ ಕಾಂಗ್ರೆಸ್ ಯುವ ಮುಖಂಡ ಹಾಗೂ ಶರಣ ಸಿರಸಗಿಯ ಗ್ರಾ.ಪಂ.ಸದಸ್ಯ  ಸತೀಶ್ ಪೂಜಾರಿ ಹಾಗೂ ಮುಖಂಡ ಪ್ರದೀಪ್ ಮೇಳಕುಂದಿ ನೇತೃತ್ವದಲ್ಲಿ ನಿರಾಶ್ರಿತರರಿಗೆ ಅನ್ನ ದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ  ಮಿತಾಲಿ ಶರಣ ಪಾಟೀಲ, ಮಹಾದೇವ ಪಾಟೀಲ, ವಿನೋದ ಸಿಂಧೆ, ವೆಂಕಟೇಶ ಭಜಂತ್ರಿ, ಅವಿನಾಶ್ ಗಾಯಕವಾಡ, ಗಣೇಶ ಬಾಲಶೇಟ್ಟಿ, ಸಂಕೇತ, ಶಿವು ಪವಾರ, ಚನ್ನು ಮರಬ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here