ಪೌರ ಕಾರ್ಮಿಕರಿಗೆ ಗಡಿಯಾರ ವಿತರಣೆ

0
14

ಕಲಬುರಗಿ: ನಗರದ ರಾಮ ಮದಿಂರ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಡಾ.ಎನ್.ಧರ್ಮಸಿಂಗ್ ಅವರ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಯುವ ಮುಖಂಡ ಶಿವುಕುಮಾರ ಚೋರಗಿ, ದಕ್ಷಿಣ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನಿನ್ ಉದನೂರ ಹಾಗೂ ಮೈತ್ರಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಔರಾದಕರ್ ಇವರ ನೇತೃತ್ವದಲ್ಲಿ  ಪೌರ ಕಾರ್ಮಿಕರಿಗೆ ಗಡಿಯಾರ ವಿತರಿಸಲಾಯಿತು.

ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷಅಶೋಕ ವೀರನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ, ಕಾಂಗ್ರೆಸ್ ನೀಲಕಂಠ ರಾವ ಮೂಲಗೆ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here