ಆನ್ ಸ್ಪಾಟ್ ಸುದ್ದಿವಾಹಿನಿಗೆ ಶಾಸಕ ಮತ್ತಿಮುಡು ಅಭಿನಂದನೆ

0
11

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಆನ್ ಸ್ಪಾಟ್ ಸ್ಥಳೀಯ ಕೇಬಲ್ ವಾಹಿನಿಯ 2ನೇ ವರ್ಷದ ವಾರ್ಷಿಕೊತ್ಸವ ನಿಮಿತ್ತ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡು ಸುದ್ದಿವಾಹಿನಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ಕೇಕ್ ಕತ್ತರಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಾಹಿನಿಯ ಸಂಪಾದಕ ಯುವ ಪತ್ರಕರ್ತ ಅಕ್ರಂಪಾಶಾ ಮೋಮಿನ್, ನಿರೂಪಕಿ ಸಂಗೀತಾ ಪಾಟೀಲ್,ಪತ್ರಕರ್ತ ಸಂಗಮೇಶ ಹಿರೆಮಠ, ವೈಭವ ಕೇಸರ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here