ಶ್ರೀ ನಾಗಲಿಂಗ ಸ್ವಾಮಿಜಿಗೆ ಪುಸ್ತಕ ನೀಡಿ ಸನ್ಮಾನ

0
14

ಕಲಬುರಗಿ: ರಂಗಂತರಂಗ ಸಾಂಸ್ಕøತಿಕ ಕಲಾ ಸಂಘದ ವತಿಯಿಂದ ಶರಣ ಸಿರಸಿಗಿ ತಾಂಡಾದ ಶಾಲೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿ ನಾಗಲಿಂಗ ಸ್ವಾಮಿಜಿ ಅವರಿಗೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಪುಸ್ತಕ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮನಮೋಹನ, ಸಾಗರ, ಅಭಯ್, ಮುತ್ತಣ್ಣ, ಶಿವು, ಶೋಭಾ, ಶಶೀಕಲಾ ಇದ್ದರು. ನಂತರ ಸುಗಮ ಸಂಗೀತ  ಮತ್ತು ಜಾನಪದ ನೃತ್ಯಕ್ಕೆ ಶಾಲಾ ಮಕ್ಕಳು  ನೃತ್ಯ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here