ಕರವೇ ರಾಜ್ಯಾಧ್ಯಕ್ಷ, ಕಾರ್ಯಕರ್ತರ ಬಿಡುಗಡೆಗೆ ಆಗ್ರಹ

0
65

ಕಲಬುರಗಿ: ಕರವೇ ರಾಜ್ಯಧ್ಯಕ್ಷ ಟಿ. ಎ ನಾರಾಯನಗೌಡ ಸೇರಿದಂತೆ ಕನ್ನಡ ಭಾಷೆ ನೆಲ. ಜಾಲಕ್ಕಾಗಿ ಸದಾ ಹೋರಾಟ ನಡೆಸುವ ಕನ್ನಡ ಸೇನಾನಿಗಳನ್ನು ಬಂಧಿಸಿರುವುದು ಖಂಡನೆಯ ಎಂದು ಕರವೇ ನಗರ ಪ್ರಧಾನ ಕಾರ್ಯದರ್ಶಿ ಸುರೇಶ್ ಜಿ ಹೊಸಮನಿ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು ಅಂಗಡಿ ಮುಂಗ್ಗಟ್ಟು ಮಾಲ್ ಹಾಗೂ ಇನ್ನಿತರ ಕಡೆಗಳಲ್ಲಿ ಕನ್ನಡ ಭಾಷೆ ಪ್ರಮುಖ್ಯತೆ ನೀಡದೆ ಅನ್ಯ ಭಾಷೆಯ ನಾಮಫಲಕಗಳಿಗೆ ಹೆಚ್ಚಿನ ಪ್ರತಿನಿದ್ಯ ನೀಡಲು ಮಳಿಗೆಗಳ ನಾಮಫಲಕಗಳನ್ನು ಕರವೇ ಕಾರ್ಯಕರ್ತರು ತೇರುವುಗೊಳಿಸುವ, ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಸರ್ಕಾರದ ಆದೇಶದಂತೆ ನಾಮಫಲಕಗಳನ್ನು ಅಳವಡಿಸುವುದು ಅವರ ಕರ್ತವ್ಯ ಆದರೂ ಅದ್ಯಾವುದು ಅನುಸರಾಸಲಾಗುತ್ತಿಲ್ಲ ಆದ್ದರಿಂದ ಕೂಡಲೇ ಕರವೇ ರಾಜ್ಯಾಧ್ಯಕ್ಷ ಟಿ. ಎ ನಾರಾಯಣ ಗೌಡ ಸೇರಿದಂತೆ ಎಲ್ಲಾ ಕಾರ್ಯಕರ್ತರನ್ನು ಕೊಡಲೇ ಬಿಡುಗಡೆಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here