ಪ್ರಹಾರ ಜನಶಕ್ತಿ ಪಕ್ಷದ ಲಾಂಛನ ಬಿಡುಗಡೆ

0
18

ಕಲಬುರಗಿ: ನೂತನ ಪ್ರಹಾರ ಜನಶಕ್ತಿ ಪಕ್ಷವನ್ನು ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಪಕ್ಷ ರಾಜ್ಯಧ್ಯಕ್ಷ ಪ್ರವೀಣ್ ಚೌದ್ರಿ ಉಪಾಧ್ಯಕ್ಷ ಜಿ ವೆಂಕಟೇಶ ಶರಣಬಸವ ಹಿರೇಮಠ ಪದಾಧಿಕಾರಿಗಳಾದ ಮೃಖ್ತಿಯಾರ ಖಾಜಿ ರಾಜ್ಯ ಕಾರ್ಯದರ್ಶಿ ಉದಯಶಂಕರ ಜಿ ಹಾಗೂ ಜಿಲ್ಲಾ ಅಧ್ಯಕ್ಷ ಗುಡೆಸಾಬ ಮುತ್ತವಳ್ಳಿ ಹಾಗೂ ಅಪಾರ ಪಕ್ಷದ ಕಾರ್ಯಕರ್ತರ ನೇತ್ರತ್ವದಲ್ಲಿ ಪಕ್ಷದ ಧ್ವಜ ಬಿಡುಗಡೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here