ಅಡಿಯಲ್ಲಿ 5 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ

0
10

ಕಲಬುರಗಿ: ನಗರದ ವಾರ್ಡ್ ನಂ. 52.ರ ಸಂತೋಷ್ ಕಾಲೋನಿಯಲ್ಲಿರುವ ಉದ್ಯಾನವನದಲ್ಲಿ ಕಲ್ಯಾಣ ಕರ್ನಾಟಕ ಅನುದಾನದ ಅಡಿಯಲ್ಲಿ 5 ಲಕ್ಷ ರೂ.ವೆಚ್ಚದ ಹೈ ಮಾಸ್ಟ್ ದೀಪವನ್ನು ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ ನೀಡಿದರು.

ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ, ಸೆಕ್ಷನ್ ಆಫೀಸರ್ ರಾಧಾ, ಮಹಮ್ಮದ್ ಜಾವದ್, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ್ ಬಿ ಹೇರೂರ, ಗುತ್ತಿಗೆದಾರ ಮೊಹಮ್ಮದ್ ಆಸಿಮ್, ಸಾಹೇಬ್ ಗೌಡ ಮೂಲಿಮನಿ, ಮಲ್ಲಿಕಾರ್ಜುನ ಸ್ವಾಮಿ, ಸಂಜು, ಪ್ರಕಾಶ್ ಎಂಕಂಚಿ, ಶರಣಗೌಡ ಪಾಟೀಲ್, ಶಾಂತಕುಮಾರ್, ಅನಿಲ್ ರಾಠೋಡ, ಬಸವರಾಜ್, ವೆಂಕಟರೆಡ್ಡಿ, ಸುಶೀಲಕುಮಾರ್ ಮೇಡಿ, ಪ್ರಕಾಶ ಯಂಕಂಚಿ, ದಯಾನಂದ ಹಿರೇಮಠ, ಶಂಕರೆಪ್ಪ ಹಟ್ಟಿ, ಸಂಗಣ್ಣಗೌಡ ಪಾಟೀಲ, ಶಂಕರ ತಳವಾರ, ಕೃಷ್ಣಾ ಸಿಂಧೆ, ಶಶೀಧರ ಕಿಳ್ಳಿ, ಬಸವರಾಜ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here