ಕಲಬುರಗಿ; ಪರಿಹಾರ ಚೆಕ್ ವಿತರಣೆ

0
14

ಕಲಬುರಗಿ; ತಾಲೂಕಿನ ಮೇಳಕುಂದ ಗ್ರಾಮದ ಮೃತಪಟ್ಟ ರೈತ ದುಳಪ್ಪ ಶಿವಲಿಂಗಪ್ಪ ನಾಯಿಕೋಡಿ ಅವರ ಕುಟುಂಬಸ್ತರಿಗೆ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 508000 ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ರವಿ ಪಾಟೀಲ್ ಕೋಳೂರ, ಬಾಬು ಜಮಾದರ್, ಶರಣಬಸಪ್ಪ ಬಾಬಜಿ, ಶಿವಾನಂದ ಕೋಗನೂರ, ಅಣ್ಣಾರಾವ್ ಕೇರಮಗಿ, ಕಲ್ಯಾಣ ಪೂಜಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here