ಮಹಾಸಮಾರಾಧನಾ ಮಹೋತ್ಸವ ಅಂಗವಾಗಿ ರಥೋತ್ಸವ

0
14

ಕಲಬುರಗಿ: ಇಲ್ಲಿನ ವಿದ್ಯಾನಗರದ ಶ್ರೀ ಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ಮಂದಿರ, ಅಖಿಲ ಭಾರತ ಮಧ್ವಮಹಾ ಮಂಡಲ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರ ಚತುರ್ಥ ಮಹಸಮಾರಾಧನೆ ಉತ್ಸವ ಜರುಗಿತು.

ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಆದೇಶದಂತೆ ಪಂಚಾಮೃತ, ಮಹಾಪೂಜೆ, ಜಯತೀರ್ಥ ನಗರದ ಹಂಸ ನಾಮಕ ಮತ್ತು ಲಕ್ಷ್ಮಿನಾರಾಯಣ್ ಪಾರಾಯಣ ಸಂಘದಿಂದ ಪಾರಾಯಣ, ರಾಮ ನಾಮ ಜಪ ಮಂತ್ರ ಹಾಗೂ ಅಷ್ಟೋತ್ತರ, ಪ್ರವಚನ, ರಥೋತ್ಸವ ನಡಯಿತು.

Contact Your\'s Advertisement; 9902492681

ನಂತರ ಅಲಂಕಾರ ಪಂಕ್ತಿ ಹಾಗೂ ತೀರ್ಥ ಪ್ರಸಾದವಿತರಿಸಲಾಯಿತು. ಕಾರ್ಯದರ್ಶಿ ಕಿಶೋರ ದೇಶಪಾಂಡೆ, ಉಪಾಧ್ಯಕ್ಷ ಗೋಪಾಲಚಾರ್ಯ ಅಕಮಂಚಿ, ಸಹ ಕಾರ್ಯದರ್ಶಿ ಮಂಜುನಾಥ ಕುಲಕರ್ಣಿ, ಖಜಾಂಚಿ ನಾರಾಯಣ ದೇಸಾಯಿ, ಸದಸ್ಯರಾದ ವಿದ್ಯಾಸಾಗರ ರೇವೂರ, ಗೋಪಾಲ ಕೃಷ್ಣ ಸರಡಗಿ, ರಾಮದಾಸ, ನಂದು ಕಟ್ಟಿ, ಪ್ರಹ್ಲಾದ್ ಬುರ್ಲಿ, ಪ್ರಹ್ಲಾದ್ ನಾಡಗೌಡ, ಸಮಾಜದ ಮುಖಂಡರಾದ ಮಲ್ಲಾರಾವ ಘಾರಮಪಳ್ಳಿ, ರವಿ ಲಾತೂರಕರ್, ಶಾಮಸುಂದರ ಕುಲಕರ್ಣಿ, ವ್ಯಾಸರಾಜ ಸಂತೆಕೇಲೂರ ಸೇರಿದಂತೆ ಮಹಿಳಾ ಭಜನಾ ಮಂಡಳಿ ಸದಸ್ಯುರು, ಶ್ರೀ ಜಯತೀರ್ಥ ನಿಲಯಯದ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here