ಶಿವಮಂದಿರದಲ್ಲಿ ಶ್ರೀರಾಮನ ವಿಶೇಷ ಪೂಜೆ

0
41

ಕಲಬುರಗಿ; ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾನ ನಿಮಿತ್ತ ಸೋಮವಾರ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ನಂತರ ರಾಮನ ಭಜನೆ ಹಾಗೂ ವಿಶೇಷ ಉಪನ್ಯಾಸ ನಡೆಯಿತು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ,ಪದಾಧಿಕಾರಿಗಳಾದ ವೀರೇಶ ದಂಡೋತಿ,ಸೂರ್ಯಕಾಂತ ಕೆ.ಬಿ,ಬಂಡಪ್ಪ ಕೇಸೂರ,ಸಿದ್ಧಲಿಂಗ ಗುಬ್ಬಿ,ಬಸವರಾಜ ಮಾಗಿ,ಸದಸ್ಯರಾದ ಎ.ಡಿ.ಮಠಪತಿ,ಭೀಮಾಶಂಕರ ಶೆಟ್ಟಿ,ಮನೋಹರ ಬಡಶೇಷಿ,ನಾಗರಾಜ ಖೂಬಾ,ಶಿವಕುಮಾರ ಪಾಟೀಲ,ಮಲ್ಲಯ್ಯ ಸ್ವಾಮಿ ಗಂಗಾಧರಮಠ,ಅಶೋಕ ಪಾಟೀಲ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಅನೀತಾ ನವಣಿ,ಸುಷ್ಮಾ ಮಾಗಿ,ಸುರೇಖಾ ಬಾಲಕೊಂದೆ,ಲತಾ ತುಪ್ಪದ,ಅಂಬಿಕಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here