ಅಸೆಂಬ್ಲಿ ಟಾವರಿನಲ್ಲಿ ಶ್ರೀರಾಮ ಮೂರ್ತಿಗೆ ವಕೀಲರಿಂದ ವಿಶೇಷ ಪೂಜೆ

0
15

ಕಲಬುರಗಿ: ಅಸೆಂಬ್ಲಿ ಟಾವರಿನಲ್ಲಿರುವ ಎಲ್ಲಾ ಅಂಗಡಿ ಮಾಲೀಕರಿಂದ ರಾಮ ಲಲ್ಲಾನ ಮೂರ್ತಿಗೆ ವಿಶೇಷ ಪೂಜೆ ಮಾಡುವ ಮೂಲಕ ಅಯೋಧ್ಯೆಯ ಶ್ರೀರಾಮನ ವಿಜಯೋತ್ಸವ ದಿನವಾಗಿ ಆಚರಿಸಿದರು.

500 ವರ್ಷಗಳ ಕನಸನ್ನು ನನಸಾಗಿತ್ತು ಎಂದು ಭಾರತದ ಹಿರಿಮೆ ಗಳಿಸುತ್ತಾ ಜೈ ಜೈಕಾರದೊಂದಿಗೆ ಎಲ್ಲರೂ ಭವ್ಯವಾದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಕೈಕೊಂಡು ಜೈಜೈ ಕಾರದೊಂದಿಗೆ ಆಚರಿಸಲಾಯಿತು.

Contact Your\'s Advertisement; 9902492681

ಅಸೆಂಬ್ಲಿ ಟಾವರ್ ಕಾಂಪಲ್ಲೇಕ್ಸ್ ಹಿರಿಯ ವಕೀಲರಾದ ಭೀಮಾಶಂಕರ ಬಿ. ಅಷ್ಟಗಿ, ಆರ್.ವೈ. ದೇಶಮುಖ, ಕೆ.ಜೆ. ಮೊತಕಪಲ್ಲಿ, ವಿಶಾಲ ಬಿ.ಅಷ್ಟಗಿ ವಕೀಲರು, ಎಸ್.ಬಿ. ಮಾಲೀಪಾಟೀಲ ವಕೀಲರು ಹಾಗೂ ರೇಣುಕಾ ಬಿರಾದಾರ, ಲಕ್ಷ್ಮೀಕಾಂತ ಮೂಲಗೆ ಸತೀಷ ದೇಶಮಾನ್ಯ (ಕೈಲಾಸ ಜಿರಾಕ್ಸ್), ಲಿಂಗರಾಜ ಬಿರಾದಾರ ಸೇರಿದಂತೆ ಗಣ್ಯರು ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here