ದೇವಸ್ಥಾನಗಳಿಗೆ 40 ಸಾವಿರ ದೀಪಗಳು ನೀಡಿದ ಬಾಲರಾಜ್ ಗುತ್ತೇದಾರ

0
63

ಸೇಡಂ: ದೇಶದೆಲ್ಲೆಡೆ ರಾಮನ ಆರಾಧನೆ ಜೋರಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರಣ ದೇಶದ ಜನರ ದೃಷ್ಟಿ ರಾಮಮಂದಿರದತ್ತ ನೆಟ್ಟಿದೆ. ಸೇಡಂ ತಾಲ್ಲೂಕಿನಲ್ಲಿ ರಾಮಮಂದಿರ ಹಬ್ಬದ ವಾತಾವರಣ ಸೃಷ್ಟಿಸಿದು. ಈ ನಡುವೆ ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಅವರು 40 ಸಾವಿರಕ್ಕೂ ಅಧಿಕ ಮಣ್ಣೀನ ದೀಪಗಳನ್ನು ಸೇಡಂ ಮತಕ್ಷೇತ್ರದ ಪ್ರತಿ ಗ್ರಾಮದ ದೇವಸ್ಥಾನಗಳಿಗೆ ಅವರ ತಂಡದ ಸದಸ್ಯರ ಮೂಲಕ ದ್ವೀಪಗಳನ್ನು ತಲುಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here