ಬಸವ ಮಂಟಪದಲ್ಲಿ ಭಕ್ತಾಧಿಗಳು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ

0
21

ಕಲಬುರಗಿ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಾರ್ಡ ನಂ.32.ರ.ಗುಬ್ಬಿ ಕಾಲನಿಯಲ್ಲಿರುವ ಬಸವೇಶ್ವರ ದೇವಸ್ಥಾನ ಬಸವ ಮಂಟಪದಲ್ಲಿ ಭಕ್ತಾಧಿಗಳು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಜೋತೆಗೆ ದೀಪೋತ್ಸವ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಡಾವಣೆಯ ಮಹಿಳೆರಾದ ರೇಣುಕಾ ಹಳ್ಳಿ, ರೇಣುಕಾ ಕೋರಿ, ರೇಣುಕಾ ಸ್ವಾಮಿ, ಪೂಜಾ ಕಡೆಚೂರ, ಜಗದೇವ ಕೋರಿ, ಬಕಲಾಬಾಯಿ, ಪ್ರಮುಖರಾದ ಕಲ್ಯಾಣರಾವ ಶೀಲವಂತ, ಬಾಬುರಾವ ಗುತ್ತೇದಾರ, ಧನಶೇಟ್ಟಿ ಕೊರಿ, ರೇವಣಸಿದ್ದಪ್ಪ ಹೆಚ್, ಶಿವುಕುಮಾರ ಕಾಳಗಿ (ಕೋರಿ), ಚಿತ್ರಶೇಖರ ತಿಮ್ಮಾಜಿ, ಪ್ರಭುಲಿಂಗ ಮಠಪತಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here