ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿನ ನಿಮಿತ್ತ ಪಂಜಿನ ಮೆರವಣಿಗೆ

0
9

ಕಲಬುರಗಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ 193 ನೇ ಬಲಿದಾನ ದಿನದ ನಿಮಿತ್ತ ಪಂಜಿನ ಮೆರವಣಿಗೆಯನ್ನು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ತಾಲೂಕ ಅಧ್ಯಕ್ಷ ಬಾಲಾಜಿ ಘೋಡಕೆ ನೇತೃತ್ವದಲ್ಲಿ ಆಳಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಅಭಿನವ ಶ್ರೀಗಳು, ಶ್ರೀ ಲಿಂಗಬಿರದೇವರು, ಸಂಗೊಳ್ಳಿ ರಾಯಣ್ಣ ಜಿಲ್ಲಾ ಅಧ್ಯಕ್ಷ ಪರಮೇಶ್ ಅಲ್ಗುಡ್, ಕರುಬ ಸಮಾಜದ ಜಿಲ್ಲಾ ಅಧ್ಯಕ ಗುರುನಾಥ ಪೂಜಾರಿ, ಚಿತ್ರ ನಟ ನಿಗರಾಜ್ ಸಿಂಗಾಡಿ, ಮುಖಂಡರಾದ ವೈಜುನಾಥ್ ಝಳಕಿ, ಗಜಾನಂದ್ ಕುಂಬಾರ, ಮಲ್ಲಿಕಾರ್ಜುನ ಸಾರವಾಡ, ಬೀರಣ್ಣ ವಗ್ಗಿ, ಕಲ್ಯಾಣಿ ಸಾವಳಗಿ, ಶರಣು ಬೇಲೂರ್, ಸಿದ್ದು ಪೂಜಾರಿ, ಶಿವಪ್ಪ ಪೂಜಾರಿ, ಪರಮೇಶ್ವರ್ ಪೂಜಾರಿ ಮೋಘ, ಸುನಿಲ್ ಪೂಜಾರಿ ಜವಳಿ ಡಿ, ಶಾಂತಪ್ಪ ಚಿತಲಿ, ಸಿದ್ದರಾಮ ಆಳಂದ, ದತ್ತು ಶಿರೂರ್ ಸೇರಿದಂತೆ ಆಳಂದ ಪಟ್ಟಣದ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here