ಹೈ.ಕ. “ಕಲ್ಯಾಣ ಕರ್ನಾಟಕ” ಘೋಷಣೆ ಮಾಡಿದಕ್ಕೆ ಮುಖ್ಯಮಂತ್ರಿಗೆ ಸಮಿತಿ ವತಿಯಿಂದ ಶುಭಕೋರಿಕೆ

0
68

ಬೆಂಗಳೂರು: ಕರ್ನಾಟಕ ಸರಕಾರ ನಿನ್ನೆ ಸಚಿವ ಸಂಪುಟದಲ್ಲಿ ತಿರ್ಮಾನದಂತೆ ಹೈದ್ರಾಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನು ಘೋಷಣೆ ಮಾಡಿದಕ್ಕೆ ಮುಖ್ಯಮಂತ್ರಿಗಳನ್ನು ಸಮಿತಿ ಪರವಾಗಿ ಶುಭಕೋರಲಾಯಿತು.

ಈ ಸಂದರ್ಭದಲ್ಲಿ ಹೈ ಕ ವಿಮೋಚನಾ ಸಮಿತಿ ಅಧ್ಯಕ್ಷ ರಾದ ಶಶೀಲ್ ನಮೋಶಿ ಹಾಗೂ ಮಾಜಿ ವಿಧಾನಪರಿಷತ್ತ ಸದಸ್ಯರಾದ ಅಮರನಾಥ ಪಾಟೀಲ್ ಹಿರಿಯ ಹೋರಾಟಗಾರರಾದ ಲಕ್ಷಣ ದಸ್ತಿ, ಸಮಿತಿಯ ಪದಾಧಿಕಾರಿಗಳಾದ ಮನೀಶ ಜಾಜು, ಡಾ. ಮಾಜಿದ್ ದಾಗಿ, ಅಸ್ಲಂಚೌಂಗೆ, ದತ್ತು ಪೂಜಾರಿ ಇನ್ನುಳಿದ ಸದಸ್ಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here