ಸಭಾಪತಿ ಬಸವರಾಜ ಹೋರಟಿಯಿಂದ ತಾಜುದ್ದೀನ್ ಆಜಾದ್‍ಗೆ ಪ್ರಶಸ್ತಿ ಪ್ರದಾನ

0
13

ಕಲಬುರಗಿ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಫೆ.3 ಮತ್ತು 4 ರಂದು ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ  ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ  ಭಾಜನರಾದ ಕಲಬುರಗಿಯ ತಾಜುದ್ದೀನ್ ಆಜಾದ್‍ಗೆ ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿಯನ್ನು ಸಭಾಪತಿ ಬಸವರಾಜ ಹೋರಟಿ ಅವರು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸದರು, ಶಾಸಕರು,  ರಾಜ್ಯ ಮಟ್ಟದ ಪತ್ರಕರ್ತರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here