ರಾಜ್ಯ ಸರ್ಕಾರ ಜನಪರ ಬಜೆಟ್ 

0
24

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಣ್ಣ ಬಸವಣ್ಣ ನವರ ಸಮಗ್ರ ಜೀವನ ಚರಿತ್ರೆ ಪ್ರಚಾರಕ್ಕಾಗಿ ಕಲಬುರಗಿಯಲ್ಲಿ “ವಚನ ಮಂಟಪ” ನಿರ್ಮಾಣ, ಹಿರಿಯ ನಾಗರಿಕರಿಗಾಗಿ “ಅನ್ನ ಸುವಿದಾ” ಯೋಜನೆ, ವಿಶೇಷವಾಗಿ ಗ್ರಾಮೀಣ ಕಾರ್ಯನಿರತ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಉಚಿತ ಬಸ್ ಪಾಸ್ ವಿತರಣೆ ಹಾಗೂ ಪ್ರತಿ ಜಿಲ್ಲೆಯಲ್ಲಿ ಕಿಮೊ ಥೆರಫಿ ಕೇಂದ್ರ ಸ್ಥಾಪನೆಯನ್ನು ಮಾಡುವ ಭರವಸೆಯನ್ನು ನೀಡಿರುವ ಕರ್ನಾಟಕದ ಮುಖ್ಯಮಂತ್ರಿಗಳ ಬಜೆಟ್ ಕನ್ನಡ ನಾಡಿನ ಜನಪರ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಪವನ ಕುಮಾರ್ ವಳಕೇರಿ ಅವರು ತಿಳಿಸಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here