ಬಿಸಿಯೂಟದ ಸಿಬ್ಬಂದಿಗಳ ಸಮಸ್ಯೆ ಆಲಿಸಬೇಕೆಂದು ಮನವಿ

0
58
  • ಎಂ.ಡಿ‌ ಮಶಾಖ ಚಿತ್ತಾಪುರ

ಚಿತ್ತಾಪುರ: ಮಧ್ಯಾಹ್ನ ಬಿಸಿಯೂಟ ಮನವಿ ಯೋಜನೆ ಸಿಬ್ಬಂದಿಯವರ ಸಮಸ್ಯೆಗಳನ್ನು ಆಲಿಸಬೇಕೆಂದು ದಲಿತ ಸಂಘರ್ಷ ತಾಲೂಕು ಸಮಿತಿ ಸಂಚಾಲಕ ಆನಂದ ಎಸ್ ಕಲ್ಲಕ್ ಅವರ ನೇತೃತ್ವದಲ್ಲಿ ಫೆ.27ರಂದು ಸಾಂಯಾಕಾಲ 4 ಗಂಟೆಗೆ ಒತ್ತಾಯಿಸಿದರು. ಇದೇ ವೆಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಸುವರ್ಣ ಸಾಗರ, ಸಂಪತ್ ಕುಮಾರಿ, ಮುಕ್ತ, ಸುವರ್ಣ ಶಾಂಪುರಹಳ್ಳಿ, ಸುನೀತಾ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here