ಚಂದ್ರಕಾಂತ ದೇಶಮುಖಗೆ ಕಸಾಪ ಸಮ್ಮೇಳನದಲ್ಲಿ ಅತ್ಯುತ್ತಮ ಶಿಕ್ಷಕ ಗೌರವ

0
34

ಕಲಬುರಗಿ: ತಾಲೂಕಿನ ಹೊನ್ನಕಿರಣಗಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ಪ್ರಿಯ ಗಣಿತ ಶಿಕ್ಷಕ ಚಂದ್ರಕಾಂತ ದೇಶಮುಖ ಅವರಿಗೆ ಕಲಬುರಗಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿ ಗೌರವದಿಂದ ಸನ್ಮಾನಿಸಲಾಯಿತು.

ಸಮ್ಮೇಳನ ಅಧ್ಯಕ್ಷರಾದ ಜನಪದ ವಿಶ್ವವಿದ್ಯಾಲಯದ ಕುಲಪತಿ. ಟಿ ಎಮ್ ಭಾಸ್ಕರ. ನಿವೃತ್ತ ಅರ್ಥಶಾಸ್ತ್ರ ತಜ್ಞ ಡಾ.ವಾಸುದೇವ್ ಸೇಡಂ. ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ. ತಾಲೂಕ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಇನ್ನು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here