ಬಾಲರಾಜ ಗುತ್ತೇದಾರಗೆ ಪ್ರವೀಣ ಜಾಧವ ನೇತೃತ್ವದಲ್ಲಿ ಸನ್ಮಾನ

0
9

ಕಲಬುರಗಿ: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಾಲರಾಜ ಗುತ್ತೇದಾರ ಅವರನ್ನು ಗ್ರಾಮೀಣ ಮತಕ್ಷೇತ್ರದ ಜೆಡಿಎಸ್ ಯುವ ಮುಖಂಡ ಪ್ರವೀಣ ಜಾಧವ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಬಿರಬಿಟ್ಟಿ, ದೇವೀಂದ್ರ ಹಸನಾಪೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here