ಯಾದವ (ಗೊಲ್ಲಾ) ಸಮಾಜಕ್ಕೆ ಸಮುದಾಯ ಭವನ ಸ್ಥಾಪನೆಗೆ ಒತ್ತಾಯಿಸಿ ಸಚಿವರಿಗೆ ಮನವಿ

0
9

ಕಲಬುರಗಿ: ನಗರದಲ್ಲಿ ಯಾದವ (ಗೊಲ್ಲಾ) ಸಮಾಜಕ್ಕೆ ಸಮುದಾಯ ಭವನ ಹಾಗೂ ಶ್ರೀಕೃಷ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ರುದ್ರಭೂಮಿ ಮಂಜೂರು ಮಾಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲಾ ಗೊಲ್ಲ (ಯಾದವ) ಸಂಘದ ಜಿಲ್ಲಾಧ್ಯಕ್ಷ ಕುಮಾರ ಕಂಟೇಪ್ಪ ಯಾದವ ಅವರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾಗೇಶ ಯಲ್ಲಪ್ಪ ಯಾದವ, ಭೀಮಾಶಂಕರ ಸಿದ್ದಪ್ಪ ಯಾದವ, ಪ್ರಧಾನ ಕಾರ್ಯದರ್ಶಿ ಮಲ್ಲೇಶಸಿ.ಯಾದವ, ಸಲಹೇಗಾರ ವೆಂಕಟೇಶ ಕೆ.ಯಾದವ, ಹಿರಿಯ ಸಲಹೆಗಾರ ಮಹಾಂತೇಶ ಹಣಮಂತರಾವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here