ಮಂಜುನಾಥ ಬಂಡಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಸನ್ಮಾನ

0
15

ಕಲಬುರಗಿ: ಡಾ.ಬಾಬಾ.ಸಾಹೇಬ ಅಂಬೇಡ್ಕರ್ ಜಿಲ್ಲಾ ಜಯಂತೋತ್ಸವ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಬಂಡಾರಿ ಅವರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹಣಮಂತ ಯಳಸಂಗಿ, ಅರವಿಂದ ಕಮಲಾಪೂರ, ಗುರು ಮಾಳಗೆ, ಗುಂಡು ಪರಹತಾಬಾದ, ವಿನೋದ ಕಾಂಬಳೆ, ಕಪಿಲ ವಾಲಿ, ರಾಜು ಲೆಂಗಟಿ, ಕಾನು ಬಸವನಗರ, ಪಂಚಶಿಲ ಚಾಂಬಾಳ, ದತ್ತಾ ಕಟ್ಟಿಮನಿ, ಸಲಿಂ ಗಬರಿಯಾ, ಸಂತೋಷ ಪಾಳಾ, ಮೇಘರಾಜ ಭಂಡಾರಿ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here