ಉಚಿತ ಸಾಮೂಹಿಕ ವಿವಾಹ ಭಿತ್ತಿ ಪತ್ರಗಳ ಬಿಡುಗಡೆ

0
10

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಏಪ್ರಿಲ್ 19 ರಂದು ಗ್ರಾಮದ ಹೈಯ್ಯಾಳಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸಕ್ರೆಪ್ಪ ತಾತಾ ಇವರ ಮದುವೆ ಸಮಾರಂಭದಲ್ಲಿ ಹೈಯ್ಯಾಳಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರ ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಸವಂತ್ರಾಯ ಶಿಕ್ಷಕರು,ಸಕ್ರಪ್ಪ ಪೂಜಾರಿ,ಪರಮಣ್ಣ ಪೂಜಾರಿ,ಭಾಗಣ್ಣ, ದೇವಿಂದ್ರಪ್ಪ,ನಾಗಪ್ಪ, ತಿಪ್ಪಣ್ಣ,ಮಲ್ಲಯ್ಯ,ನಿಂಗಣ್ಣ, ಹಣಮಂತ,ದೇವಣ್ಣ,ಮುದಕಪ್ಪ,ದೇವು,ಮಹಾಂತಗೌಡ, ಬಸವರಾಜ,ತಿಮ್ಮಯ್ಯ,ನಬಿಲಾಲ ಸೇರಿದಂತೆ ಅನೇಕರು ಭಾಗವಹಿಸಿದ್ದರು,ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮುಖಂಡ ವೆಂಕಟೇಶ ಬೇಟೆಗಾರ ಮತ್ತು ಮುದಕಪ್ಪ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here