ಡಾ.ಕಿರಣ ದೇಶಮುಖ, ಸಾಯಿನಾಥ ಪಾಟೀಲಗೆ ಸತ್ಕಾರ

0
12

ಕಲಬುರಗಿ: ನೂತನ ಹೆಚ್ ಕೆಇಎಸ್ ಸದಸ್ಯರಾಗಿ ಆಯ್ಕೆಯಾದ ಡಾ.ಕಿರಣ ದೇಶಮುಖ ಹಾಗೂ ಸಾಯಿನಾಥ ಪಾಟೀಲ ಅವರನ್ನು ಸಂದೇಶ ಕಮಕನೂರ ನೇತೃತ್ವ ಹಾಗೂ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೀಪಕ ತಿವಾರಿ, ನಾರಾಯಣ ಬೋವಿ, ಶರಣ ರೆಡ್ಡಿ, ಅಪ್ಪು ಕಣಕಿ, ಪ್ರದೀಪ್ ಭಾವೆ, ವೆಂಕಟೇಶ ಮರತೂರ, ಚಿದಾನಂದ ಹೋನಗುಂಟಿ, ನಾಗು ಬಿರಾದಾರ, ನಾಗಣಗೌಡ, ರಾಮು ಸೂರ್ಯವಂಶಿ, ಸಿದ್ದು ಉದನೂರ, ಸಚಿನ್ ಬನ್ನಿ, ಅರುಣ ರೆಡ್ಡಿ, ಸುನೀಲ್ ಚವ್ಹಾಣ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here