ಶ್ರೀ ಗುರು ರೇವಣಸಿದೇಶ್ವರ ಜಯಂತಿ ಆಚರಣೆ

0
15

ಕಲಬುರಗಿ: ವಾರ್ಡ್ ನಂ. 52.ರ ಸಂತೋಷ ಕಾಲೋನಿಯಲ್ಲಿ ಮಾಳಿಂಗರಾಯ ಸೇವ ಸಂಘದಿಂದ ಶ್ರೀ ಗುರು ರೇವಣಸಿದೇಶ್ವರ ಜಯಂತಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ದಕ್ಷಿಣ ಬ್ಲಾಕ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ ಹೇರೂರ, ಮುಖಂಡರಾದ ಬಸವರಾಜ ಹೇರೂರ, ಶರಣಪ್ಪ ಬಿರೆದಾರ, ಭೀಮರಾಯ ಮದರಿ ಪೂಜಾರಿ, ಚಂದ್ರಕಾಂತ ಅರಳಗುಂಡಗಿ, ತೇಜಿರಾಯ ಉದನೂರ, ಜಟ್ಟೇಪ್ಪ ಹಿಪರಗಿ, ಶಿವು ಭಂಕೂರ, ಬಸವರಾಜ ಕಣ್ಣಿ, ವಿಶ್ವನಾಥ ಮದರಿ, ರೇವಣಸಿದ್ದ ಕೋಳಕೂರ, ನಾಗರಾಜ ಕಣ್ಣಿ, ಮೈಲಾರಿ ಪೂಜಾರಿ, ರಮೇಶ ಭಂಕೂರ, ದೇವರಾಜ ಮದರಿ, ಸಿದ್ದಪ್ಪ ಪೂಜಾರಿ, ಈರಣ್ಣ ಕೊಡದೂರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here