ಅಂಬೇಡ್ಕರ್ ಪ್ರತಿಮೆಗೆ ಸಿದ್ದು ಬೆಳಸೂರು ಮಾಲಾರ್ಪಣೆ

0
15

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತೋತ್ಸವ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸಿದ್ದು ಬೆಳಸೂರು, ಪ್ರಶಾಂತ್ ತಿಗಡಿ, ಚಂದ್ರು ಸಿಂಗ್, ಮಲ್ಲು ಬೆಳಸೂರು, ಅಜಿತ್ ಕುಮಾಸಿ ಮಾಲಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here