ಬಸವ ಜಯಂತಿ ಅಧ್ಯಕ್ಷರಾಗಿ ವಿನೋದ್ ಪಾಟೀಲ್, ಚನ್ನು ಲಿಂಗನವಾಡಿ, ನಾಗವೇಣಿ ಪಾಟೀಲ್ ರೇವೂರ್ ಆಯ್ಕೆ

0
40

ಕಲಬುರಗಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಮತ್ತು ಜಿಲ್ಲಾ ವೀರಶೈವ ಮಹಾಸಭಾ ದ ಸಂಯುಕ್ತಾಶ್ರಯದಲ್ಲಿ ಮೊದಲ ಭಾರಿ ಒಮ್ಮತ ದಿಂದ ಬಸವ ಉತ್ಸವ ಸಮಿತಿಗೆ / ಬಸವ ಜಯಂತಿ 2024 ರ ಕಾರ್ಯಕ್ರಮಕ್ಕೆ ನವ ಯುವಕರನ್ನು ಅಧ್ಯಕ್ಷರನ್ನಾಗಿ ವಿನೋದ್ ಪಾಟೀಲ್, ರವರನ್ನು ಹಾಗೂ ಕಾರ್ಯಾಧ್ಯಕ್ಷರಾಗಿ ಚನ್ನು ಲಿಂಗನವಾಡಿ ಯವರನ್ನು ಮತ್ತು ಮಹಿಳಾ ಸಮಿತಿಯ ಅಧ್ಯಕ್ಷರನ್ನಾಗಿ ನಾಗವೇಣಿ ಪಾಟೀಲ್ ರೇವೂರ್. ರವರನ್ನು ಸುಮಾರು 200 ಕ್ಕು ಹೆಚ್ಚು ಸಮಾಜದ ಕಾರ್ಯಕರ್ತರ ಸಮ್ಮುಖದಲ್ಲಿ, ಹಿರಿಯರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here